ಹತ್ತಿ ಆಭರಣಗಳ ಮಾಟಗಾರ - ಶ್ರೀಪತಿ ಹೆಗಡೆ
ಕಲಾವಿದ ತನ್ನಲ್ಲಿರುವ ಕಲೆಯ ಅಭಿವ್ಯಕ್ತಿಗೆ ಆಯ್ದು ಕೊಳ್ಳುವುದು ಹಲವು ಮಾಧ್ಯಮಗಳು. ಹೆಚ್ಚಾಗಿ ಹೆಂಗೆಳೆಯರ ಕಲೆ ಎಂದೇ ಖ್ಯಾತವಾಗಿರುವ ಹತ್ತಿಯ ಹಾರಗಳ ತಯಾರಿಕೆಯಲ್ಲಿ ಅಪರೂಪಕ್ಕೆಂಬಂತೆ ಸಾಗರ ತಾಲ್ಲೂಕು ತಲವಾಟ ಗ್ರಾಮದ ಬಚ್ಚಗಾರು ಗಾಲಿ ಶ್ರೀಪತಿ ಹೆಗಡೆ ತಮ್ಮ ಛಾಪು ಮೂಡಿಸಿದ್ದಾರೆ.
- Read more about ಹತ್ತಿ ಆಭರಣಗಳ ಮಾಟಗಾರ - ಶ್ರೀಪತಿ ಹೆಗಡೆ
- Log in or register to post comments