ಹತ್ತಿ ಆಭರಣಗಳ ಮಾಟಗಾರ - ಶ್ರೀಪತಿ ಹೆಗಡೆ

Submitted by devaru.rbhat on ಗುರು, 09/24/2015 - 18:32

 

ಕಲಾವಿದ ತನ್ನಲ್ಲಿರುವ ಕಲೆಯ ಅಭಿವ್ಯಕ್ತಿಗೆ ಆಯ್ದು ಕೊಳ್ಳುವುದು ಹಲವು ಮಾಧ್ಯಮಗಳು.  ಹೆಚ್ಚಾಗಿ ಹೆಂಗೆಳೆಯರ ಕಲೆ ಎಂದೇ ಖ್ಯಾತವಾಗಿರುವ ಹತ್ತಿಯ ಹಾರಗಳ ತಯಾರಿಕೆಯಲ್ಲಿ ಅಪರೂಪಕ್ಕೆಂಬಂತೆ ಸಾಗರ ತಾಲ್ಲೂಕು ತಲವಾಟ ಗ್ರಾಮದ ಬಚ್ಚಗಾರು ಗಾಲಿ ಶ್ರೀಪತಿ ಹೆಗಡೆ ತಮ್ಮ ಛಾಪು ಮೂಡಿಸಿದ್ದಾರೆ.

ಆಭರಣ